ತ್ರೇತಾಯುಗದಲ್ಲಿ ಸೀತೆಯನ್ನು ವರಿಸಲು
ರಾಮ ಮುರಿದೇಬಿಟ್ಟ ಶಿವನ ಬಿಲ್ಲು;
ದ್ವಾಪರದಲ್ಲಿ ದ್ರೌಪದಿಯನ್ನು ವರಿಸಲು
ಅರ್ಜುನನೂ ಬಳಸಿದನೊಂದು ಬಿಲ್ಲು;
ಅವೆಲ್ಲ ಒಮ್ಮೆ ಮಾತ್ರದ ಕೆಲಸ ಬಿಡಿ
ಈ ಕಲಿಯುಗದಲ್ಲಿ ನಾನು ಪ್ರತಿವಾರವೂ
ಎತ್ತುತ್ತಿದ್ದೇನೆ ನನ್ನವಳ ಷಾಪಿಂಗ್ ಬಿಲ್ಲು!
(ಬರೆದದ್ದು: ೧೦-ಜನವರಿ-೨೦೦೭)
Monday, March 12, 2007
Subscribe to:
Post Comments (Atom)
1 comment:
ಒಳ್ಳೆಯದು Honey(ಗವನ) :)
Post a Comment